ವರನಟ ರಾಜ್ ಕುಮಾರ್ ಖ್ಯಾತಿ ಬೆಳೆಯುತ್ತಿದ್ದಂತೆ ರಾಜ್ ಮನೆಯಲ್ಲಿ ಬಂದು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮನೆ ನಡೆಸುವುದು ಕಷ್ಟವಾಗುತ್ತಿತ್ತಂತೆ. ಆಗ ಕೆಲವರು ಸ್ವಂತ ಸಿನಿಮಾ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು. ಶಂಕರ್ ಗುರು ಸಿನಿಮಾ ಮಾಡಲು ಬೇರೋಬ್ಬ ನಿರ್ಮಾಪಕನಿಗೆ ಕಾಲ್ ಶೀಟ್ ನೀಡಿದ್ದರು. ಕಾಶ್ಮೀರದಲ್ಲಿ ಶೂಟಿಂಗ್ ಎಂದು ತಿಳಿದು ಆ ನಿರ್ಮಾಪಕ ಹೆದರಿದಂತೆ. ಆ ನಂತರ ಆ ಸಿನಿಮಾ ಆಗಿದ್ದೇಗೆ ಎಂದು ವಿವರಿಸಿದ್ದಾರೆ ಮೀಸೆ ಸೀನಣ್ಣ. ವಿಡಿಯೋ ನೋಡಿ
Click here To Subscribe to Channel -- [ Ссылка ]
#Chitraloka #SASrinivas #SAChinnegowda #Parvarthamma Rajkumar #KMVeeresh #Shankarguru #kashmirshooting #ownproduction #vajreshwari
![](https://i.ytimg.com/vi/2UHkf28sw0Q/maxresdefault.jpg)