ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ಸರಕಾರದ ವಿರುದ್ಧ ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ ಆಕ್ರೋಶ ರಾಜ್ಯದಲ್ಲಿ ಡೆಂಗ್ಯೂ ಜ್ವರ ರೌದ್ರಾವತಾರ ತಾಳಿದೆ ಆದರೆ ನಮ್ಮ ಸರಕಾರ ನಿದ್ದೆಯಲ್ಲಿದೆ ನಿದ್ರಾಮಯ್ಯ ಸರಕಾರದ ಎಲ್ಲಾ ಮಂತ್ರಿಗಳು ನಿದ್ರೆ ಮಾಡ್ತಾಯಿದ್ದಾರೆ ರಾಜ್ಯದಲ್ಲಿ 6300 ಡೆಂಗ್ಯೂ ಪ್ರಕರಣ ಇದೆ,ಈಗಾಗಲೇ 7 ಜನ ಸಾವನಪ್ಪಿದ್ದಾರೆ ನಾಗೇಂದ್ರ ಅನ್ನೋ ಮೈಸೂರಿನ ವೈದ್ಯರು ತೀರಿಕೊಂಡಿದ್ದಾರೆ ದ. ಕ ಜಿಲ್ಲೆಯಲ್ಲಿ 2211 ಪ್ರಕರಣ ದಾಖಲಾಗಿದೆ ರಾಜ್ಯದ ಆಸ್ಪತ್ರೆಯ ಐ ಸಿ ಯು ಬೆಡ್ ಗಳು ಫುಲ್ ಆಗಿದೆ ಇಷ್ಟಾದರೂ ಕೇವಲ 6000 ಕೇಸ್ ಇದೆ ಎಂದು ಹೇಳಾಗುತ್ತಿದೆ ಸರಕಾರ ಡೆಂಗ್ಯೂ ವಿರುದ್ಧ ಏನು ನಿಲುವು ತೆಗೆದುಕೊಂಡಿದೆ? ಅಂಡರ್ ರಿಪೋರ್ಟಿಂಗ್ ಆಗುತ್ತಿದೆ,ಡೆಂಗ್ಯೂ ಪ್ರಕರಣಗಳ ಎಷ್ಟಿದೆ ಅನ್ನೋ ರಿಪೋರ್ಟ್ ಸರಿಯಾಗಿ ಬರುತ್ತಿಲ್ಲ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಸೊಳ್ಳೆ ಪರದೆ ನೀಡಬೇಕು,ಲಾರ್ವ ಸರ್ವೇ ಸರಿಯಾಗಿ ಮಾಡಬೇಕು#udupi #mangalore #spandanatv #kannadanews #news #spandana
![](https://i.ytimg.com/vi/5UDYtrHKE94/maxresdefault.jpg)