News Cafe | ನದಿಗಳಲ್ಲಿ ತೆಗೆದು ಮರಳನ್ನು ಮಾರುವಂತಿಲ್ಲ..! | karawali | H R Ranganath | Public TV
#PublicTV #HRRanganath #Karawali
ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಗೆ ಬರುವ ನದಿಗಳಲ್ಲಿ ತೆಗೆದ ಮರಳನ್ನು ಮಾರುವಂತಿಲ್ಲ.. ಬದಲಿಗೆ ಕೆಳಮಟ್ಟದ ನದಿ ತಟಗಳನ್ನು ಸಮತೋಲನ ಮಾಡಲು, ತೀರ ಪ್ರದೇಶದಲ್ಲಿ ಮರಳು ಪೋಷಣೆಗೆ, ನದಿ ತಡೆಗೋಡೆಗಳ ಬಲವರ್ಧನೆಗೆ ಅಷ್ಟೇ ಈ ಮರಳನ್ನು ಬಳಸಬಹುದು ಎಂದುರಾಷ್ಟ್ರಿಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ಮಹತ್ವದ ಆದೇಶ ನೀಡಿದೆ. ಈ ಆದೇಶ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನ್ವಯ ಆಗಲಿದೆ. 2017ರಲ್ಲಿ ಬ್ರಹ್ಮಾವರದ ಉದಯ್ ಸುವರ್ಣ ಮತ್ತು ಉಡುಪಿಯ ದಿನೇಶ್ ಕುಂದರ್ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎನ್ಜಿಟಿ, ಶುಲ್ಕ ಸಂಗ್ರಹಿಸಿ ನದಿಯಲ್ಲಿ ಮರಳುಗಾರಿಕೆ ಮಾಡೋ ಪದ್ದತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದೆ. ಮರಳು ತೆಗೆಯುವುದಕ್ಕೆ ಅನುಮತಿ ಪಡೆದಿರುವವರು ಮತ್ತು ಅವರ ಕುಟುಂಬದವರಷ್ಟೇ ಸಾಂಪ್ರದಾಯಿಕ ಪದ್ದತಿಯಲ್ಲಿ ದೋಣಿಗಳನ್ನು ಮೂಲಕ ಮರಳು ತೆಗೆಯಬೇಕು. ಮರಳುಗಾರಿಕೆಗೆ ಉಪ ಗುತ್ತಿಗೆ ನೀಡಬಾರದು.. ಹೊರಗಿನ ಕಾರ್ಮಿಕರನ್ನು ಬಳಸಬಾರದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
Watch Live Streaming On [ Ссылка ]
Download Public TV app here:
Android: [ Ссылка ]
iOS: [ Ссылка ]
Keep Watching Us On Youtube At: [ Ссылка ]
Watch More From This Playlist Here: [ Ссылка ]
Read detailed news at www.publictv.in
Subscribe on YouTube: [ Ссылка ]
Follow us on Google+ @ [ Ссылка ]
Like us @ [ Ссылка ]
Follow us on twitter @ [ Ссылка ]
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
![](https://i.ytimg.com/vi/5VC3M1MnUA4/maxresdefault.jpg)