ಪ್ರಪ್ರಥಮ ಬಾರಿಗೆ ಪಾವಂಜೆ ಮೇಳ ಗುಡ್ಯಾಂ ಕೆಮ್ಮಣ್ಣಿಗೆ
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ದಕ್ಷ ಸಾರಥ್ಯದಲ್ಲಿ
30-11-2021 ಮಂಗಳವಾರ ಸಂಜೆ 6:30 ರಿಂದ
ಶ್ರೀ ಭದ್ರಕಾಳಿ ಮಹಾಮಾರಿಕಾಂಬಾ ದೇವಸ್ಥಾನದ ವಠಾರದಲ್ಲಿ ಹಾಕಿರುವ ಭವ್ಯ ರಂಗಮಂಟಪದಲ್ಲಿ
ಶ್ರೀ ದೇವಿ ಮಹಾತ್ಮೆ
ಪೌರಾಣಿಕ ಯಕ್ಷಗಾನ
ಯಕ್ಷ ಕಲಾಭಿಮಾನಿಗಳ ಆದರದ ಸ್ವಾಗತ ಬಯಸುವ
ಶ್ರೀಮತಿ ಕಸ್ತೂರಿ ಶ್ರೀ ಕರುಣಾಕರ ಶೆಟ್ಟಿ
ಶ್ರೀಮತಿ ದಿವ್ಯಾ ಮತ್ತು ಶ್ರೀ ಲೀಲಾಧರ್ ಶೆಟ್ಟಿ
ಶ್ರೀ ಭ್ರಾಮರಿ ಗುಡ್ಯಾಂ , ಕೆಮ್ಮಣ್ಣು
ಪಾವಂಜೆ ಮೇಳದ ಕಲಾವಿದರ ವಿವರ
ಭಾಗವತರು : ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲ ಚಂದ್ರ ನೆಲ್ಯಾಡಿ,
ಚಂಡೆ - ಮದ್ದಲೆ : ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ.
ಸಂಗೀತ : ಪೂರ್ಣೇಶ್ ಆಚಾರ್ಯ
ಸ್ತ್ರೀ ಪಾತ್ರ : ಅಕ್ಷಯ್ ಮಾರ್ನಾಡ್ , ರಾಜೇಶ್ ನಿಟ್ಟೆ, ರಮೇಶ್ ಪಟ್ರಮೆ, ಯೋಗಿಶ್ ಕಡಬ, ವಿಶ್ವಾಸ್ ಕಾವೂರು
ಹಾಸ್ಯ : ಉಜಿರೆ ನಾರಾಯಣ, ಸಂದೇಶ್ ಮಂದಾರ.
ಸರ್ವಶ್ರೀ :-
ಮಧೂರು ರಾಧಾಕೃಷ್ಣ ನಾವಡ , ದಿವಾಣ ಶಿವಶಂಕರ್ ಭಟ್, ದಿನೇಶ್ ಶೆಟ್ಟಿ ಕಾವಳಕಟ್ಟೆ.
ಮಾನ್ಯ ಸಂತೋಷ , ರಾಕೇಶ್ ರೈ ಅಡ್ಕ , ಮಾಧವ ಕೊಳ್ತಮಜಲು
ಮೋಹನ ಬೆಳ್ಳುಪ್ಪಾಡಿ, ಮನೀಶ್ ಪಾಟಾಳಿ, ಸಚಿನ್ ಉದ್ಯಾವರ, ಹರಿರಾಜ್ ಕಿನ್ನಿಗೋಳಿ, ಲೋಕೇಶ್ ಮಚ್ಚೂರು,
ರೋಹಿತ್ ಮಳಲಿ, ಮಧುರಾಜ್ , ಲಕ್ಷ್ಮಣ ಪೆರ್ಮುದೆ , ದಿವಾಕರ ಕಾಣಿಯೂರು, ಭುವನ್
Attachments area
Ещё видео!