ಹನುಮಾನ ಪ್ರಾಣ ಪ್ರಭು ರಘು ರಾಮ I Hanumana Prana Prabhu Raghu Rama I ಶ್ರೀನಿವಾಸ
ಗಾಯಕ - ಶ್ರೀನಿವಾಸ
ಹಾರ್ಮೋನಿಯಂ - ರಾಮ್ ಬೈಲಪ್ಪ
ತಬಲ - ಗೋಪಾಲ್
ಹಿಂದೊಮ್ಮೆ ಗಲ್ಲಿ ಗಲ್ಲಿ ಗಳಲ್ಲೂ ಭಜನಾ ಮಂಡಳಿಗಳು ಇರುತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ಕಮ್ಮಿಯಾಗುತ್ತಿರುವುದು ಬೇಸರವನ್ನು ತರುತ್ತಿದೆ. ಭಜನಾ ಮಂಡಳಿಗಳಲ್ಲಿ ಬರಿ ಹಾಡು ಹಾಡುವುದು ಮಾತ್ರವಲ್ಲ ಜನಸಮುದಾಯವನ್ನು ಒಂದುಗೂಡಿಸಲು ಇದ್ದ ಒಂದು ಪ್ರಬಲ ಮಾಧ್ಯಮವಾಗಿತ್ತು, ಚಿಕ್ಕವರಿಂದ ಹಿಡಿದು ಮುದ್ದುಕರವರೆಗೂ ಎಲ್ಲರೂ ಸೇರಿ ಭಗವಂತನನ್ನು ಪ್ರಾರ್ಥಿಸುತ್ತಿದರು. ಯಾರನ್ನು ಯಾರು ಸಹ ಯಾವ ಜಾತಿ ಯಾವ ಕುಲವೆಂದು ಕೇಳುತ್ತಿರಲಿಲ್ಲ ಎಲ್ಲರೂ ಒಂದೇ ಭಗವಂತನ ಮುಂದೆ ಎಂಬ ಭಾವನೆ ಮೂಡಿಸುತಿದ್ದ ಏಕೈಕ ಜಾಗ ಅದೊಂದೇ.
#hanumansongs
#ಹನುಮಾನಪ್ರಾಣ
#HanumanaPrana
#ಶ್ರೀನಿವಾಸ
#kannadadevotionalsong
![](https://i.ytimg.com/vi/rrYkAX1-Wi0/maxresdefault.jpg)