ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅವರ ಕೃತಿಗಳ ಮೇಲೆ ಸಮಗ್ರವಾಗಿ ಬೆಳಕು ಚೆಲ್ಲುವ 'ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ- 2019' ಜ.19, 20ರಂದು ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆಗಾಗಿ ಜನಪದ ವಿದ್ವಾಂಸ ಪ್ರೊ.ಎಂ. ಕೃಷ್ಣೇಗೌಡರು ಭೈರಪ್ಪನವರೊಂದಿಗೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.
ವಿಜಯ ಕರ್ನಾಟಕ ವಿಶೇಷ
ವಿಜಯ ಕರ್ನಾಟಕ, ಕರ್ನಾಟಕದ ನಂ.1 ಅಚ್ಚುಮೆಚ್ಚಿನ ಪತ್ರಿಕೆ. ಕನ್ನಡದ ಸುದ್ದಿ ವಿಶೇಷಗಳು, ದೇಶ-ವಿದೇಶದ ಬೆಳವಣಿಗೆಗಳು, ಅತ್ಯುತ್ತಮ ಲೇಖನಗಳು, ಮಾಹಿತಿ.... ಎಲ್ಲವೂ ನಿಮಗಿಲ್ಲಿ ಲಭ್ಯ.
Vijay Karnataka, Pride of Young Karnataka, is a Times Internet Product. It Brings you all the news/views and interesting information from around the world.
Subscribe to the 'Vijay Karnataka' channel here: [ Ссылка ]
Social Media Links
Facebook: [ Ссылка ]
Twitter: [ Ссылка ]
Google+ : [ Ссылка ]
Ещё видео!